ಭಾರತವು ಕೃಷಿ ಆಧಾರಿತ ರಾಷ್ಟ್ರವಾಗಿದ್ದು(India is an agriculture based nation) ಶೇಕಡ 50 % ಹೆಚ್ಚು ಜನರು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೃಷಿ ಎಂದರೆ ಕೇವಲ ಆಹಾರ ಉತ್ಪಾದನೆಗೆ(food production) ಮಾತ್ರ ಸೀಮಿತವಲ್ಲ,
ಇದು ಸಮೃದ್ಧಿ ಸಮಾಜದ ನಿರ್ಮಾಣ ಮತ್ತು ಆರ್ಥಿಕ ಪ್ರಗತಿಗೆ(For building a prosperous society and economic progress) ಮುಖ್ಯ ಮಾರ್ಗವಾಗಿದೆ. ಈ ಸಬ್ಸಿಡಿಯು ಕೇವಲ ಬೆಲೆ ಕಡಿಮೆಗೆ ಅಲ್ಲದೆ ಸರ್ಕಾರವು ರೈತರ ಪರ ನಿಲ್ಲುವುದರ ಉದ್ದೇಶವಾಗಿದೆ.
ಕೇಂದ್ರ ಸರ್ಕಾರವು DAP ಗೊಬ್ಬರಕ್ಕೆ ಧನಸಹಾಯವನ್ನು ಹೆಚ್ಚಳ ಮಾಡಿದ್ದು ರೈತರಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈ ಸಹಾಯಧನವು ಕೃಷಿ ಕ್ಷೇತ್ರದಲ್ಲಿ ಖರ್ಚನ್ನು ಕಡಿಮೆ ಮಾಡಿ ರೈತರಿಗೆ ಆರ್ಥಿಕ ಸಹಾಯ ಮಾಡಲು ಮತ್ತು ರೈತರಿಗೆ ಕೃಷಿ ಬೆಳೆಗಳ ಉತ್ಪಾದನೆ(Production of agricultural crops)ಯನ್ನು ಹೆಚ್ಚಳ ಮಾಡುವುದು ಉದ್ದೇಶವಾಗಿದೆ.
ಇದನ್ನೂ ಓದಿ: DCC Bank Jobs-ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ!ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ಸಬ್ಸಿಡಿಯು ಜನವರಿ 1 ರಿಂದ ಜಾರಿಗೆ ಬಂದಿದ್ದು, ಸರ್ಕಾರದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರವು ಕಳೆದ ವರ್ಷ ಒಂದು ಟನ್ ಗೆ 3500/- ವಿಶೇಶ ಸಬ್ಸಿಡಿಯನ್ನು ನೀಡಿರುತ್ತದೆ. ಅದೇ ರೀತಿ ಇಂದಿನ ವರ್ಷವು ಸಹ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಲ್ಲಿ DAP ಗೊಬ್ಬರಕ್ಕೆ 3850 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡುದೆ. ಈ ಆಯೋಜನೆಯಂತೆ 50 kg DAP ಗೊಬ್ಬರ ಕ್ಕೆ Rs.1350 ಖರೀದಿ ಮಾಡುವುದನ್ನು ಮುಂದುವರೆಸಿದೆ.
ಕೇಂದ್ರ ಸರ್ಕಾರವು ಸ್ವಯಂ ಸೇವಾ ಆಧಾರದಲ್ಲಿ(self service basis) ರೈತರಿಗೆ ಗೊಬ್ಬರದ ಬೆಲೆಯನ್ನುಕಡಿಮೆ ಮಾಡಲು DAP ಗೆ ವಿಶೇಷ ಸಬ್ಸಿಡಿಯನ್ನು ಘೋಷಿಸಿದ್ದಾರೆ. ದೀರ್ಘಕಾಲ ಬೆಳೆ ಪರಿಹಾರ ಅಭಿವೃದ್ಧಿ ಮಾಡಲು ಮತ್ತು ರೈತರ ಕೃಷಿ ಆರ್ಥಿಕತೆಯನ್ನು(Agricultural economy of farmers) ಬೆಂಬಲಿಸಲು ಪ್ರೋತ್ಸಾಹ ನೀಡುತ್ತದೆ.
ಇದನ್ನೂ ಓದಿ: Today Gold Market-ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ! ದಿನಾಂಕ: 01-01-2025
DAP ಗೊಬ್ಬರವು ಭಾರತದ ಕೃಷಿಗಳಲ್ಲಿ ಅತಿ ಮುಖ್ಯವಾದ ಗೊಬ್ಬರಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗದು, DAP ಗೊಬ್ಬರವು ಬೆಳೆಗಳಲ್ಲಿನ ಬೆಳವಣಿಗೆಗೆ ಮತ್ತು ಮಣ್ಣಿಗೆ ಬೇಕಾಗಿರುವ ಪೋಷಕಾಂಶಗಳನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯ ವಾಗಿ DAP ಗೊಬ್ಬರವು ನೈಟ್ರೋಜನ್ ಮತ್ತು ಪಾಸ್ಪರಸ್ ಅಂಶವನ್ನು ಹೊಂದಿದ್ದು ಸಮೃದ್ಧ ಬೆಳೆಯನ್ನು ಬೆಳೆಯಲು ಸಹ ಸಹಾಯಕಾರಿಯಾಗಿದೆ.

Importance of DAP fertilizer-DAP ಗೊಬ್ಬರದ ಮಹತ್ವವೇನು?
DAP ಗೊಬ್ಬರವು ಕೃಷಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಮತ್ತು ಉತ್ತಮ ಬೆಳೆಯ ಗುಣಮಟ್ಟವನ್ನು ಸುಧಾರಿಸಲು ಉಪಯೋಗಿಸುತ್ತಾರೆ. ಡಿಎಪಿ ಯಲ್ಲಿರುವ ಪಾಸ್ಪರಸ್ ಮತ್ತು ನೈಟ್ರೋಜನ್ ಅಂಶವು ಬೆಳೆಗಳ ಉತ್ಪಾದನೆಗೆ ಪ್ರಮುಖ ಅಂಶವಾಗಿದೆ.
Important Points-DAP ಗೊಬ್ಬರದ ಪ್ರಮುಖ ಅಂಶಗಳು?
- DAP ಯಲ್ಲಿರುವ ಪಾಸ್ಪರಸ್(Pasparus)(46%) ಅಂಶವು ಬೆಳೆಯ ಮೂಲ ಬೇರುಗಳು ಬೆಳೆಯಲು ಸಹಾಯಕಾರಿಯಾಗಿದೆ.
- ನೈಟ್ರೋಜನ್(Nitrogen)(18%) ಅಂಶವೂ ಬೆಳೆಗಳ ಉಸಿರಾಟ ಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ.
- ಡಿಎಪಿ ಗೊಬ್ಬರವು ಬೆಳೆಗಳಲ್ಲಿರುವ ರೋಗಗಳನ್ನು ತಡೆಗಟ್ಟಿ ಉತ್ತಮ ಇಳುವರಿ ಪಡೆಯಲು ಸಹಾಯ ಮಾಡುತ್ತದೆ.
- ಡಿಎಪಿ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
- ಡಿಎಪಿ ಗೊಬ್ಬರವು ರೈತರಿಗೆ ಆರ್ಥಿಕವಾಗಿ ಸಬಲರಾಗಲು ಕಡಿಮೆ ಗೊಬ್ಬರದಲ್ಲಿ ಉತ್ತಮ ಇಳುವರಿ ಪಡೆಯಲು ಸಹಾಯಕಾರಿಯಾಗಿದೆ.
ಇದನ್ನೂ ಓದಿ: Department of Animal Husbandry-ಪಶು ಸಂಗೋಪನೆ ಇಲಾಖೆಯಿಂದ ಉಚಿತ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ!
Why did the government increase the subsidy-ಸರ್ಕಾರವು ಸಬ್ಸಿಡಿಯನ್ನು ಹೆಚ್ಚಳ ಮಾಡಲು ಕಾರಣವೇನು?
ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆಗಳ ಏರಿಕೆ ಮತ್ತುಇಳಿಕೆ ಇದ್ದೇ ಇರುತ್ತದೆ. ಗೊಬ್ಬರದ ಆಮದು ವೆಚ್ಚವು ಹೆಚ್ಚಾಗಿದ್ದು ರೈತರಿಗೆ ಅತಿ ದೊಡ್ಡ ಸವಾಲಾಗಿದೆ ಹಾಗಾಗಿ ಕೇಂದ್ರ ಸರ್ಕಾರವು ಗೊಬ್ಬರದ ಮೇಲಿನ ಹೆಚ್ಚುವರಿ ವೆಚ್ಚ ಬಾರದಂತೆ ರೈತರಿಗೆ ಸಬ್ಸಿಡಿಯ ಮೂಲಕ ಬೆಲೆಯನ್ನು ಕಡಿಮೆ ಮಾಡಲು ಈ ಘೋಷಣೆಯನ್ನು ಹೊರಡಿಸಲಾಗಿದೆ.
Price rise in the market-ಮಾರುಕಟ್ಟೆಯಲ್ಲಿ ಬೆಲೆ ಏರಿಕೆ:
ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆಯು ಏರಿಕೆಯಾಗಿರುವುದರಿಂದ ರೈತರಿಗೆ ಆರ್ಥಿಕ ಒತ್ತಡವು ಹೆಚ್ಚಾಗಿದ್ದು ಇದನ್ನು ನಿಯಂತ್ರಿಸಲು ಈ ಸಬ್ಸಿಡಿಯು ಅತಿ ಮುಖ್ಯವಾಗಿದೆ.
Difficulties in agricultural production for farmers-ರೈತರಿಗೆ ಕೃಷಿ ಉತ್ಪಾದನೆಯಲ್ಲಿ ತೊಂದರೆ:
ಗೊಬ್ಬರದ ಮೇಲಿರುವ ಬೆಲೆಯೂ ಹೆಚ್ಚಾಗಿರುವುದರಿಂದ ರೈತರು ಬೇಸಾಯಕ್ಕೆ ಬೇಕಾದ ಅಗತ್ಯ ಪ್ರಮಾಣದ ಗೊಬ್ಬರವನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಬೆಳೆಗಳ ಉತ್ಪಾದನೆಗೆ ತೊಂದರೆಯಾಗುವುದರ ಜೊತೆಗೆ ದೇಶದ ಆಹಾರ ಭದ್ರತೆ ಮೇಲೆ ಹಾನಿ ಉಂಟು ಮಾಡುತ್ತಿದೆ.
ಇದನ್ನೂ ಓದಿ: Today Gold Rate-ಗೋಲ್ಡ್ ಪ್ರಿಯರಿಗೆ ಮತ್ತೆ ಶಾಕ್! ಕೊಂಚ ಏರಿಕೆಯತ್ತ ಇಂದಿನ ಚಿನ್ನದ ದರ!
To reduce the economic condition of farmers-ರೈತರ ಆರ್ಥಿಕ ಸ್ಥಿತಿಯನ್ನು ಕಡಿಮೆ ಮಾಡಲು:
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಇರುವ ರೈತರು ಆರ್ಥಿಕ ಪರಿಸ್ಥಿತಿಯಲ್ಲಿ ಇರುವುದರಿಂದ ಈ ಸಬ್ಸಿಡಿ ರೈತರಿಗೆ ಅತ್ಯಂತ ಉಪಯೋಗಕಾರಿಯಾಗಿದೆ.
To maintain food security-ಆಹಾರದ ಭದ್ರತೆಯನ್ನು ಕಾಪಾಡಿಕೊಳ್ಳಲು:
ಡಿ ಎ ಪಿ ಯನ್ನು ಹೆಚ್ಚಿನ ಬೆಳೆಗಳಲ್ಲಿ ಬಳಸುವುದರಿಂದ ಆಹಾರದ ಉತ್ಪಾದನೆಯನ್ನು ನಿರಂತರ ಮುಂದುವರೆಸಲು ಸಹಾಯವಾಗಿದೆ. ಮತ್ತು ದೇಶದ ಆಹಾರ ಪೂರೈಕೆ ಸ್ಥಿರಗೊಳಿಸಲು ನೆರವಾಗಿದೆ.
ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!
भारत सरकार ने डी-अमोनियम फॉस्फेट (DAP) पर वन-टाइम विशेष पैकेज को 1 जनवरी 2025 से आगे बढ़ाने की मंजूरी दी है।
— Agriculture INDIA (@AgriGoI) January 2, 2025
👉 किसानों को किफायती दरों पर डीएपी की सतत उपलब्धता सुनिश्चित करना।
👉 ₹3500 प्रति टन की विशेष सब्सिडी दी जाएगी, जो अनुमोदित NBS सब्सिडी से अतिरिक्त होगी।
👉 यह प्रावधान… pic.twitter.com/JYqJAiviMA